KAMNADIGA THE WRITER

KAMNADIGA THE WRITER
KAMNADIGA

Sunday, August 9, 2015

ಆತ್ಮೀಯರೆ,

ದಿ ೦೬.೦೯. ೨೦೧೫ ರಂದು 'ದ್ವಾಪರ' ಕಾದಂಬರಿಯ ಬಿಡುಗಡೆ ಇದೆ. 

ಪರಿಷನ್ಮಂದಿರ , ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಕಾರ್ಯಕ್ರಮ. 

ನಾಡೋಜ ಚಂದ್ರಶೇಖರ ಕಂಬಾರ, ಡಾ  ಕೆ. ಸತ್ಯನಾರಾಯಣ, ಪ್ರೊ ಎಸ್ ಜಿ ಸಿದ್ಧರಾಮಯ್ಯ, ಶ್ರೀಮತಿ ನೇಮಿಚಂದ್ರ ಜೊತೆಗಿರುವರು. 

ದಯಮಾಡಿ ಬನ್ನಿ. 

Wednesday, July 8, 2015

ಇಂಗ್ಲಿಷ್ ಗೆ ಅನುವಾದ ಆದ ಒಂದಷ್ಟು ಕಥೆಗಳ ಸಂಕಲನದ ಮುಖಪುಟ 
ದಿ. ೦೬.೦೯. ೨೦೧೫ ರಂದು ಬಿಡುಗಡೆ ಆಗಲಿರುವ ಹೊಸ ಕಾದಂಬರಿ 'ದ್ವಾಪರ'ದ ಸಂಭಾವ್ಯ ಮುಖಪುಟ. ಕಲಾವಿದ ಸೃಜನ್ ಮಾಡಿದ್ದು ..