ಆತ್ಮೀಯರೆ,
ದಿ ೦೬.೦೯. ೨೦೧೫ ರಂದು 'ದ್ವಾಪರ' ಕಾದಂಬರಿಯ ಬಿಡುಗಡೆ ಇದೆ.
ಪರಿಷನ್ಮಂದಿರ , ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಕಾರ್ಯಕ್ರಮ.
ನಾಡೋಜ ಚಂದ್ರಶೇಖರ ಕಂಬಾರ, ಡಾ ಕೆ. ಸತ್ಯನಾರಾಯಣ, ಪ್ರೊ ಎಸ್ ಜಿ ಸಿದ್ಧರಾಮಯ್ಯ, ಶ್ರೀಮತಿ ನೇಮಿಚಂದ್ರ ಜೊತೆಗಿರುವರು.
ದಯಮಾಡಿ ಬನ್ನಿ.










