KAMNADIGA THE WRITER

KAMNADIGA THE WRITER
KAMNADIGA

Sunday, August 9, 2015

ಆತ್ಮೀಯರೆ,

ದಿ ೦೬.೦೯. ೨೦೧೫ ರಂದು 'ದ್ವಾಪರ' ಕಾದಂಬರಿಯ ಬಿಡುಗಡೆ ಇದೆ. 

ಪರಿಷನ್ಮಂದಿರ , ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಕಾರ್ಯಕ್ರಮ. 

ನಾಡೋಜ ಚಂದ್ರಶೇಖರ ಕಂಬಾರ, ಡಾ  ಕೆ. ಸತ್ಯನಾರಾಯಣ, ಪ್ರೊ ಎಸ್ ಜಿ ಸಿದ್ಧರಾಮಯ್ಯ, ಶ್ರೀಮತಿ ನೇಮಿಚಂದ್ರ ಜೊತೆಗಿರುವರು. 

ದಯಮಾಡಿ ಬನ್ನಿ. 

Wednesday, July 8, 2015

ಇಂಗ್ಲಿಷ್ ಗೆ ಅನುವಾದ ಆದ ಒಂದಷ್ಟು ಕಥೆಗಳ ಸಂಕಲನದ ಮುಖಪುಟ 
ದಿ. ೦೬.೦೯. ೨೦೧೫ ರಂದು ಬಿಡುಗಡೆ ಆಗಲಿರುವ ಹೊಸ ಕಾದಂಬರಿ 'ದ್ವಾಪರ'ದ ಸಂಭಾವ್ಯ ಮುಖಪುಟ. ಕಲಾವಿದ ಸೃಜನ್ ಮಾಡಿದ್ದು .. 
 

Wednesday, May 16, 2012

ದಿ 13.05.2012 ರಂದು 'ವಿಜಯ ಕರ್ನಾಟಕ' ದ ಸಾಪ್ತಾಹಿಕ ಲವಲವಿಕೆ ಯಲ್ಲಿ ಬಂದ ಒಂದು ಪುಸ್ತಕ ವಿಮರ್ಶೆ 

Friday, March 30, 2012

ಒಂದಷ್ಟು ಹೊಸ ಪುಸ್ತಕಗಳ ಮುಖಪುಟಗಳು ಮತ್ತು ಪತ್ರಿಕಾ ಬರಹಗಳು


ಗಂಗಾವತಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಹೊರತಂದ 'ವರ್ತಮಾನದ ಕಥೆಗಳು' ಮುಖಪುಟ


'ತಲ್ಲಣದ ಆ ಕ್ಷಣ' (ಕಥಾ ಸಂಕಲನ) (ಎರಡನೇ ಮುದ್ರಣ)ದ ಮುಖಪುಟ

ಕಾಲ ಕರಗುವ ಮುನ್ನ

(ಕನ್ನಡದ ಆಯ್ದ ಅತ್ಯುತ್ತಮ ಕಥೆಗಳ ಸಂಕಲನ) ದ ಮುಖಪುಟ


'ಕಾಂಡ' (ಮೂರನೆ ಮುದ್ರಣ) ಮುಖಪುಟ


'ಹಸಿರು ಕಣ್ಣಿನ ಹುಡುಗಿ' (ಮೂರನೆ ಮುದ್ರಣ) ಮುಖಪುಟ


Cover page of the new book KAANDA-The Hindsight Saga (IIIrd Edition)